Amma Foundation Tumakhane logo – Empowering communities through education, health, and social service

ತಾಯಿ ಕರುಣಾಮೂರ್ತಿಯಾದರೆ ತಂದೆ ಮಗುವಿನ ರಕ್ಷಾ ಕವಚ – ಸುಧಾಕರ್ ಎಸ್ ಶೆಟ್ಟಿ

+91 9343299998

ತುಮಖಾನೆ, ಕೊಪ್ಪ ತಾಲ್ಲೂಕು, ಚಿಕ್ಕಮಗಳೂರು – 577120

info@ammafoundationtumakhane.com

DARPAN REGISTRATION NO : KA/2024/0459757

ಅಮ್ಮ ಫೌಂಡೇಶನ್ ವತಿಯಿಂದ ತುಮಖಾನೆ ಸುಧಾಕರ್ ಎಸ್‌. ಶೆಟ್ಟಿಅಮ್ಮ ಫೌಂಡೇಶನ್ ವತಿಯಿಂದ ತುಮಖಾನೆ ಸುಧಾಕರ್ ಎಸ್‌. ಶೆಟ್ಟಿ
ಅಮ್ಮ ಫೌಂಡೇಶನ್ ವತಿಯಿಂದ ತುಮಖಾನೆ ಸುಧಾಕರ್ ಎಸ್‌. ಶೆಟ್ಟಿಅಮ್ಮ ಫೌಂಡೇಶನ್ ವತಿಯಿಂದ ತುಮಖಾನೆ ಸುಧಾಕರ್ ಎಸ್‌. ಶೆಟ್ಟಿ
ಅಮ್ಮ ಫೌಂಡೇಶನ್ ವತಿಯಿಂದ ತುಮಖಾನೆ ಸುಧಾಕರ್ ಎಸ್‌. ಶೆಟ್ಟಿಅಮ್ಮ ಫೌಂಡೇಶನ್ ವತಿಯಿಂದ ತುಮಖಾನೆ ಸುಧಾಕರ್ ಎಸ್‌. ಶೆಟ್ಟಿ
ಅಮ್ಮ ಫೌಂಡೇಶನ್ ವತಿಯಿಂದ ತುಮಖಾನೆ ಸುಧಾಕರ್ ಎಸ್‌. ಶೆಟ್ಟಿಅಮ್ಮ ಫೌಂಡೇಶನ್ ವತಿಯಿಂದ ತುಮಖಾನೆ ಸುಧಾಕರ್ ಎಸ್‌. ಶೆಟ್ಟಿ
ಅಮ್ಮ ಫೌಂಡೇಶನ್ ವತಿಯಿಂದ ತುಮಖಾನೆ ಸುಧಾಕರ್ ಎಸ್‌. ಶೆಟ್ಟಿಅಮ್ಮ ಫೌಂಡೇಶನ್ ವತಿಯಿಂದ ತುಮಖಾನೆ ಸುಧಾಕರ್ ಎಸ್‌. ಶೆಟ್ಟಿ

‘ಮಾತೃದೇವೋಭವ-ತಾಯಿಯೇ ದೇವರು’ ಎಂಬ ನಾಣ್ಣುಡಿಯಂತೆ ಒಬ್ಬ ಮನುಷ್ಯ ಸಂಸ್ಕಾರವಂತನಾಗಿ ಬೆಳೆಯುವಲ್ಲಿ ತಾಯಿಯ ಪಾತ್ರ ಬಹಳ ಮಹತ್ವದ್ದು. ತಾಯಿಯಲ್ಲಿಯೇ ದೇವರನ್ನು ಕಂಡ ನಮ್ಮ ಸಂಸ್ಥಾಪಕ ಅಧ್ಯಕ್ಷರಾದ ಕೊಡುಗೈ ದಾನಿ, ಸಾವಿರಾರು ಜನರ ಪ್ರೇರಕ ಶಕ್ತಿ ಶ್ರೀಯುತ ಸುಧಾಕರ ಎಸ್ ಶೆಟ್ಟಿಯವರ ಪ್ರೇರಕ ಶಕ್ತಿ, ಅವರ ಪೂಜ್ಯ ಮಾತೃಶ್ರೀಯವರಾದ ಶ್ರೀಮತಿ ಶಾರದಮ್ಮ ಮಮತಾಮಯಿ ಮಾತೆ, ವಾತ್ಸಲ್ಯದ ಮೂರ್ತಿ, ಸಾಧನೆಗೆ ಸ್ಫೂರ್ತಿ, “ಜನಸೇವೆಯೇ ಜನಾರ್ದನ ಸೇವೆ ಕಂದ” ಎಂದು ಹಾಡುತ್ತಾ ಮಕ್ಕಳನ್ನು ಬೆಳೆಸಿದವರು. ಇವರು ಈ ಎಲ್ಲಾ ಗುಣಗಳನ್ನು ತನ್ನ ತಂದೆ ಮತ್ತು ತಾಯಿಯಿಂದ ಎರವಲಾಗಿ ಪಡೆದು ಬೆಳೆದ ಸುಧಾಕರ ಎಸ್ ಶೆಟ್ಟಿ ಅವರು ತಮ್ಮ ತಂದೆ-ತಾಯಿಯ ಎಲ್ಲಾ ಸೇವಾ ಕಾರ್ಯಗಳು ಅವಿರತವಾಗಿ ನಡೆಯುತ್ತಿರಲಿ ಎಂಬ ಮಹತ್ತರ ಉದ್ದೇಶ ಇರಿಸಿಕೊಂಡು ಸ್ಥಾಪಿಸಿದ್ದೇ ಈ ನಮ್ಮ “ಅಮ್ಮ ಫೌಂಡೇಶನ್”.

ಸಂಸ್ಥಾಪಕ ಅಧ್ಯಕ್ಷರು

ತುಮಖಾನೆ ಸುಧಾಕರ್ ಎಸ್‌. ಶೆಟ್ಟಿ

ನಾನು ತಮ್ಮೆಲ್ಲರ ಪ್ರೀತಿಯ ಸುಧಾಕರ ಎಸ್‌.ಶೆಟ್ಟಿ, ಶೃಂಗೇರಿ ಕ್ಷೇತ್ರದ ಕೊಪ್ಪ ತಾಲೂಕಿನ ಶಾನುವಳ್ಳಿ ಗ್ರಾಮದಲ್ಲಿನ ತುಮಖಾನೆ ನನ್ನ ಜನ್ಮ ಭೂಮಿ. ಶ್ರೀಯುತ ಸಂಜೀವ ಶೆಟ್ಟಿ ಹಾಗೂ ಶ್ರೀಮತಿ ಶಾರದಮ್ಮ ನನ್ನ ಹೆತ್ತವರು. ಜಮೀನುದಾರರ ಕುಟುಂಬದಲ್ಲಿ ಹುಟ್ಟಿದ್ದರೂ, ವಿಧಿನಿಯಮದಂತೆ ಬೆಂಗಳೂರಿನಲ್ಲಿ ಬಾಲ್ಯದಿಂದಲೇ ಹೋಟೆಲ್‌ ಕಾರ್ಮಿಕನಾಗಿ ದುಡಿಮೆ ಪ್ರಾರಂಭಿಸಿದೆ. ನನ್ನ ಹದಿನೆಂಟನೆಯ ವಯಸ್ಸಿನಲ್ಲೆ, (1976) ಸ್ವಂತ ಹೋಟೆಲ್‌ ಮಾಲೀಕನಾದ ನಾನು, ನಮ್ಮ ನಾಡಿನ ಸಾಂಸ್ಕೃತಿಕ ರಾಜಧಾನಿ ಮೈಸೂರನ್ನು ನನ್ನ ಕರ್ಮಭೂಮಿಯಾಗಿಸಿಕೊಂಡು, ರಾಜ್ಯ-ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಳ್ಳುವ ಹಲವು ಉದ್ಯಮಗಳನ್ನು ಸ್ಥಾಪಿಸಿ, ಯಶಸ್ವಿ ಉದ್ಯಮಿಯಾಗಿ ಬೆಳೆದು, ಈಗ ಜನಸೇವೆ ಮಾಡುವ ಮಹತ್ತರ ಉದ್ದೇಶವನ್ನಿರಿಸಿಕೊಂಡು ಪುನ: ನನ್ನ ಹೆತ್ತೂರಿಗೆ ಮರಳಿದ್ದೇನೆ.

356x356
80+

ವಿದ್ಯಾರ್ಥಿಗಳ ಭವ್ಯ ಭವಿಷ್ಯಕ್ಕಾಗಿ

ಜ್ಞಾನ ಸರೋವರ

80+

ಆಹಾರ ಅಕ್ಷಯ

ಅನ್ನಬ್ರಹ್ಮ

80+

ಆರೋಗ್ಯವೇ ಭಾಗ್ಯ

ನೊಂದವರ ಬಂಧು

80+

ಕ್ರೀಡಾ ಕಾರಂಜಿ

ಎಲೆ ಮರೆಯ ಕಾಯಿಗಳಿಗೆ ಸ್ಪೂರ್ತಿ

ಅಮ್ಮ ಯೋಜನೆಯ 18ನೆಯ ಶಿಬಿರ

ಮುನ್ನುಡಿ

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಸಮೀಪದ ತುಮಖಾನ ನನ್ನೂರು, ನನಗೆ ಜನ್ಮ ನೀಡಿದ್ದು, ನಾನು ಬಾಲ್ಯ ಕಳೆದದ್ದು ಎಲ್ಲಾ ಈ ಊರಿನಲ್ಲಿಯೇ. ಹಾಗಾಗಿ ನನಗೆ ತುಮಖಾನ, ಶೃಂಗೇರಿ, ಕೊಪ್ಪ, ಹರಿಹರಪುರ ಎಂದರೆ ಅದೇನೋ ಗಶ್ವರ, ಆಕರ್ಷಣೆ, ಸೆಳೆತ….
ಅಮ್ಮ ಫೌಂಡೇಶನ್ ನ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಸುಧಾಕರ್ ಎಸ್ ಶೆಟ್ಟಿ

ಅಮ್ಮ ಯೋಜನೆಯ 19ನೆಯ ಶಿಬಿರ

ಮುನ್ನುಡಿ

ಅಮ್ಮ ಫೌಂಡೇಶನ್ 19 ಶಿಬಿರಗಳನ್ನು ದಾಟಿ 20ನೇ ಆರೋಗ್ಯ ಶಿಬಿರಕ್ಕೆ ಕಾಲಿಟ್ಟಿದೆ. ನಮ್ಮ ಪ್ರೇರಕ ಶಕ್ತಿಗಳಾದ ತಂದೆ ಶ್ರೀ ಟಿ.ಕೆ ಸಂಜೀವ ಶೆಟ್ಟಿಯವರು ಹಾಗೂ ತಾಯಿಯವರಾದ ಶ್ರೀಮತಿ ಶಾರದಮ್ಮರವರ ಆಶೀರ್ವಾದದಲ್ಲಿ,ಅಮ್ಮ ಫೌಂಡೇಶನ್ ಜನಸೇವೆಯೇ ಜನಾರ್ಧನ ಸೇವೆ ಎನ್ನುವ ನಾಣ್ಣುಡಿಗೆ ಅನುಗುಣವಾಗಿ ಕೆಲಸ ಮಾಡುತ್ತಿದೆ…

ಅಮ್ಮ ಯೋಜನೆಯ 20ನೆಯ ಶಿಬಿರ

ಮುನ್ನುಡಿ

ಇಪ್ಪತ್ತನೇ ಆರೋಗ್ಯ ಶಿಬಿರವು ಒಂದು ರೀತಿ ಮೈಲಿಗಲ್ಲು ಇದ್ದಹಾಗೆ ಕಾರಣ, 20 ವೈದ್ಯಕೀಯ ಶಿಬಿರಗಳನ್ನು ಶೃಂಗೇರಿ ಕ್ಷೇತ್ರದಲ್ಲಿ ನಡೆಸಿದ್ದೇವೆ ಎಂದರೆ ಅದು ನನಗೆ ಸಂತಸ ತರುವ ವಿಷಯ…
ಅಮ್ಮ ಯೋಜನೆಯ 20ನೆಯ ಶಿಬಿರ

ಅಮ್ಮ ಯೋಜನೆಯ 21ನೆಯ ಶಿಬಿರ

ಮುನ್ನುಡಿ

ಅಮ್ಮ ಫೌಂಡೇಶನ್ ಶಿಕ್ಷಣ, ಆರೋಗ್ಯ, ಸಮಾಜಸೇವೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಗ್ರಾಮೀಣ ಹಾಗೂ ಬಡವರ ಜೀವನಮಟ್ಟವನ್ನು ಎತ್ತಿ ಹಿಡಿಯುವ ಕೆಲಸ ಮಾಡುತ್ತಿದೆ. ಉದ್ಯೋಗ ಮೇಳ, ವಿದ್ಯಾರ್ಥಿವೇತನ, ಆರೋಗ್ಯ ಶಿಬಿರ, ಹಾಗೂ ಸಮಾಜಮುಖಿ ಸೇವಾ ಕಾರ್ಯಕ್ರಮಗಳ ಮೂಲಕ ಯುವಕರಿಗೆ ಭವಿಷ್ಯ ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ…

ಅಮ್ಮ ಯೋಜನೆಯ 22ನೆಯ ಶಿಬಿರ

ಮುನ್ನುಡಿ

ಅಮ್ಮ ಫೌಂಡೇಶನ್ ಸಮಾಜಮುಖಿ ಸೇವೆಯ ಮೂಲಕ ಶಿಕ್ಷಣ, ಆರೋಗ್ಯ, ಉದ್ಯೋಗ ಮತ್ತು ಸಬಲೀಕರಣದ ಕಾರ್ಯಗಳನ್ನು ನಡೆಸಿ ಸಾವಿರಾರು ಜನರ ಜೀವನದಲ್ಲಿ ಬೆಳಕು ಹರಡುತ್ತಿದೆ. ವಿದ್ಯಾರ್ಥಿವೇತನ, ಉದ್ಯೋಗ ಮೇಳ, ಆರೋಗ್ಯ ಶಿಬಿರ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಗ್ರಾಮೀಣ ಹಾಗೂ ಬಡವರ ಅಭಿವೃದ್ಧಿಗೆ ಕೈಜೋಡಿಸಿದೆ…

ಇತ್ತೀಚಿನ ಸುದ್ದಿ

Amma Foundation Job Fair 2025 – Channagiri
knKannada